Saturday, July 27, 2024

ಶೋಭಕ್ಕ ನಿನ್ನ ಸೀಟ್​ ಗಟ್ಟಿಮಾಡಿಕೊ: ಎಂಬಿ ಪಾಟೀಲ್​

ವಿಜಯಪುರ: ಶೋಭಕ್ಕ ಅವರ ಕ್ಷೇತ್ರದಲ್ಲಿ ಅವರದ್ದೇ ಟಿಕೇಟ್​ ಕಟ್​ ಆಗಲಿದೆ ಮೊದಲು ಅವರ ಸೀಟ್​ ಗಟ್ಟಿ ಮಾಡಿಕೊಳ್ಳಲಿ ಎಂದು ಸಚಿವ ಎಂ.ಬಿ ಪಾಟೀಲ್ ಶೋಭಾ ಕರಂದ್ಲಾಜೆ ವಿರುದ್ದ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಿ 135 ಸೀಟ್ ಗಳನ್ನು ಕಾಂಗ್ರೆಸ್​ ಸರ್ಕಾರಕ್ಕೆ ಜನ ನಿಡಿದ್ದಾರೆ. ರಾಜ್ಯ ಸರ್ಕಾರವನ್ನು ಅತಂತ್ರ ಮಾಡಲು ಆಪರೇಷನ್​ ಕಮಲ ಮಾಡುತ್ತೇವೆ ಎಂದರೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಶೋಭಕ್ಕ 50 ಶಾಸಕರನ್ನು ಎಲ್ಲಿಂದ ಕರ್ಕೊಂಡು ಬರ್ತಾರೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಮತಾರನ್ನು ‘ದೀದಿ’ ಎನ್ನಬೇಡಿ, ಈಗ ‘ಆಂಟಿ’ ಆಗಿದ್ದಾರೆ

ಶೋಭಕ್ಕನ ಕ್ಷೇತ್ರದಲ್ಲಿ ಶೋಭಕ್ಕನಿಗೆ ಟಿಕೇಟ್​ ನೀಡಲು ವಿರೋಧವಿದೆ ಮೊದಲು ಅವರ ಟಿಕೆಟ್​ ಗಟ್ಟಿಗೊಳಿಸಿಕೊಳ್ಳಲಿ ಎಂದು ಅವರು ಹೇಳಿದರು.

 

RELATED ARTICLES

Related Articles

TRENDING ARTICLES