Monday, September 1, 2025
HomeUncategorizedಆಸ್ತಿ ವಿಚಾರಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ

ಆಸ್ತಿ ವಿಚಾರಕ್ಕೆ ತಾಯಿಯನ್ನೇ ಕೊಂದ ಪಾಪಿ ಮಗ

ದೇವನಹಳ್ಳಿ : ಆಸ್ತಿ ವಿಚಾರಕ್ಕೆ ತಾಯಿಯನ್ನೇ ಕೊಲೆ ಮಾಡಿರುವ ಪಾಪಿ ಮಗ. ಘಟನೆ ಏರ್ಪೋಟ್ ಸಮೀಪದ ಐಟಿಸಿ ಫ್ಯಾಕ್ಟರಿ ಸಮೀಪ ನಡೆದಿದೆ.

ಚಿನ್ನಮ್ಮ (60) ಕೊಲೆಯಾದ ದುರ್ದೈವಿ, ಹಾಗೂ ರಾಘವೇಂದ್ರ (35) ಕೊಲೆ ಮಾಡಿರುವ ಮಗ, ತಾಲೂಕಿನ ಯರ್ತಿಗಾನಹಳ್ಳಿಯ ನಿವಾಸಿಗಳು.

ಇದನ್ನು ಓದಿ : ಮಾನನಷ್ಟ ಮೊಕದ್ದಮೆ ಪ್ರಕರಣ: ರಾಹುಲ್​ ಗಾಂಧಿಗೆ ಬಿಗ್ ರಿಲೀಫ್​!​

ಕಳೆದ ಅನೇಕ ದಿನಗಳಿಂದ ತಾಯಿ ಮಗನ ಮಧ್ಯೆ ಜಮೀನು ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ಮತ್ತೆ ಜಗಳ ಶುರುವಾಗಿದ್ದು, ಇಂದು ಬೆಳಗ್ಗೆ ಚಿನ್ನಮ್ಮನ ತಲೆಗೆ ಮಾರಕಾಸ್ತ್ರಗಳಿಂದ ಹಲ್ಲೇ ಮಾಡಿ ಕೊಲೆ ಮಾಡಿರುವ ದುಷ್ಕರ್ಮಿ ರಾಘವೇಂದ್ರ.

ಘಟನಾ ಸ್ಥಳಕ್ಕೆ ಚಿಕ್ಕಜಾಲ ಪೋಲಿಸ್ ಭೇಟಿ ನೀಡಿದ್ದು, ಆರೋಪಿ ಮಗನನ್ನು ಬಂಧಿಸಿದ ಪೋಲಿಸರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments