Thursday, April 25, 2024

ಲೋಕಾಯುಕ್ತ ನ್ಯಾಯಮೂರ್ತಿ ಸ್ವಯಂ ನಿವೃತ್ತಿ

ಬೆಂಗಳೂರು: ಕರ್ನಾಟಕದ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ತಮ್ಮ ಹುದ್ದೆಗೆ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ತಾವು ಹುದ್ದೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ಈ ಸಮಯದದಲ್ಲಿ ಸಂಸ್ಥೆಯನ್ನು ಬಲಪಡಿಸಲು ಸಹಕರಿಸಿದವರನ್ನು ಈ ಸಂದರ್ಭ ಸ್ಮರಿಸಿದ ವಿಶ್ವನಾಥ್ ಶೆಟ್ಟಿ, ಯಾವ ಕೆಲಸದಲ್ಲಿಯೂ ನನಗೆ ಒತ್ತಡ ಬಂದಿಲ್ಲ. ಎಲ್ಲ ಕೆಲಸವನ್ನು ತ್ವರಿತ ಹಾಗೂ ದಕ್ಷತೆಯಿಂದ ಮಾಡಿದ್ದೇನೆ. ಲೋಕಾಯುಕ್ತಕ್ಕೆ ಅಧಿಕಾರ ಮೊಟಕುಗೊಳಿಸಿದ ಬಗ್ಗೆ ಈ ಹುದ್ದೆ ಅಲಂಕರಿಸುವ ಮುಂಚೆಯೇ ಗೊತ್ತಿತ್ತು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES