Thursday, April 25, 2024

ರಾಣೆಬೆನ್ನೂರಲ್ಲಿ ಉದಯಿಸಿದ `ಅರುಣ’..!

ರಾಣೆಬೆನ್ನೂರು : ಆರ್ .ಶಂಕರ್ ರಾಜೀನಾಮೆಯಿಂದ ತೆರವಾಗಿದ್ದ ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆಯಲ್ಲಿ ,ಮತದಾರ ಪ್ರಭು ಬಿಜೆಪಿಯ ಅರುಣ್ ಕುಮಾರ್ ಪೂಜಾರ್ ಅವರಿಗೆ ಗೆಲುವಿನ ಉಡುಗೊರೆಯನ್ನು ನೀಡಿದ್ದಾರೆ . ಕಾಂಗ್ರೆಸ್ ಮಾಜಿ ಸ್ಪಿಕರ್ ಕೆ.ಬಿ ಕೋಳಿವಾಡ ವಿರುದ್ಧ ಅರುಣ್ ಕುಮಾರ್ ಪೂಜಾರ್ ಗೆಲುವಿನ ಕೇಕೆ ಹಾಕಿದ್ದಾರೆ.

ಸೋದರರ ಸವಾಲಲ್ಲಿ ರಮೇಶ್ ಜಾರಕಿಹೊಳಿಗೆ ಗೆಲುವು

ಕಾಗವಾಡ ಬಿಜೆಪಿ ತೆಕ್ಕೆಗೆ ; ಶ್ರೀಮಂತ್ ಪಾಟೀಲ್​ಗೆ ಗೆಲುವು

ಕೆ.ಆರ್​​ ಪುರಂನಲ್ಲಿ ಭೈರತಿ ಬಸವರಾಜ್ ಪರ ಪ್ರಜಾತೀರ್ಪು

ಅಥಣಿಯಲ್ಲಿ ಅರ್ಹತಾ ಪರೀಕ್ಷೆ ಪಾಸ್​ ಆದ ಮಹೇಶ್ ಕುಮಟಳ್ಳಿ

ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಕಿಲಕಿಲ!

ಬಿಜೆಪಿಗೆ ಒಲಿದ ‘ಮಹಾಲಕ್ಷ್ಮೀ’

ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್​ಗೆ ಮುಖಭಂಗ

ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಜಯಕಾರ

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

RELATED ARTICLES

Related Articles

TRENDING ARTICLES