Wednesday, April 24, 2024

ಬಿಜೆಪಿಗೆ ಒಲಿದ ‘ಮಹಾಲಕ್ಷ್ಮೀ’

ಬೆಂಗಳೂರು : ಮಹಾಲಕ್ಷ್ಮಿಲೇಔಟ್​ನಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜ್​ ಮತ್ತು ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ವಿರುದ್ಧ ನಿರಾಯಾಸ ಗೆಲುವು ಪಡೆದಿದ್ದಾರೆ. ಮತ್ತೊಮ್ಮೆ ಪ್ರಜಾಶೀರ್ವಾದ ಪಡೆದು ಗೋಪಾಲಯ್ಯ ವಿಧಾನಸಭೆ ಪ್ರವೇಶಿಸಿದ್ದಾರೆ.

ಹುಣಸೂರಲ್ಲಿ ಮಂಜುನಾಥ್ ಪರ ಪ್ರಜಾತೀರ್ಪು ; ವಿಶ್ವನಾಥ್​ಗೆ ಮುಖಭಂಗ

ಚಿಕ್ಕಾಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಜಯಕಾರ

ಬಿ.ಸಿ ಪಾಟೀಲ್​​ಗೆ ಜೈ ಎಂದ ಹಿರೇಕೆರೂರು ಮತದಾರರು

ಗೆಲುವಿನ ಖಾತೆ ತೆರೆದ ಬಿಜೆಪಿ : ಯಲ್ಲಾಪುರದಲ್ಲಿ ಶಿವರಾಮ್​ ಹೆಬ್ಬಾರ್​ ಭರ್ಜರಿ ಗೆಲುವು

RELATED ARTICLES

Related Articles

TRENDING ARTICLES