Sunday, May 19, 2024

ಕಾಂಗ್ರೆಸ​ನ್ನು ಶೂನ್ಯ ಮಾಡ್ತೀವಿ – ಹೈಕಮಾಂಡ್​​ಗೆ ರಾಜಣ್ಣ ನೇರ ಎಚ್ಚರಿಕೆ..!

ತುಮಕೂರು: ಕಾಂಗ್ರೆಸ್​ ಉಳಿಯಬೇಕು ಅಂದ್ರೆ ಹೈಕಮಾಂಡ್ ಸುಮ್ಮನಿರಬೇಕು. ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನ ಅಮಾನತು ಮಾಡಿದ್ದಾರೆ. ಅಮಾನತು ವಾಪಸ್ ಪಡೆಯದೇ ಇದ್ದರೆ ಕಾಂಗ್ರೆಸ್​​ನ್ನು ಶೂನ್ಯ ಮಾಡ್ತೀವಿ ಅಂತ ಮಧುಗಿರಿ ಮಾಜಿ ಶಾಸಕ ಕೆ.ಎನ್​. ರಾಜಣ್ಣ ಹೇಳಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವರಿಷ್ಠರಿಗೆ ನೇರಾನೇರ ಎಚ್ಚರಿಕೆ ನೀಡಿದ್ದಾರೆ.ಸಾಮಾನು ಸಿಗುವ ಅಂಗಡಿ ಬಹಳಷ್ಟಿವೆ, ಎಲ್ಲಿ ಸಿಗುತ್ತದೋ ಅಲ್ಲಿ ತಗೋತೀವಿ. ಬಿಜೆಪಿ ಪರ ಕೆಲಸ ಮಾಡಿದ್ದಾರೆ ಅನ್ನೋದಕ್ಕೆ ಪುರಾವೆ ಏನಿದೆ..? ಅಂತ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ದೇವೇಗೌಡರು ಸ್ಪರ್ಧೆ ಮಾಡೋದನ್ನು ರಾಜಣ್ಣ ವಿರೋಧಿಸಿದ್ದರು.

RELATED ARTICLES

Related Articles

TRENDING ARTICLES