Friday, March 29, 2024

ಮತದಾನದ ವೇಳೆ ಗಲಭೆ : ಇಬ್ಬರು ಕಾರ್ಯಕರ್ತರ ಹತ್ಯೆ..!

ಅನಂತಪುರ : ಮತದಾನದ ವೇಳೆ ನಡೆದ ಗಲಭೆಯಲ್ಲಿ ಇಬ್ಬರು ಕಾರ್ಯಕರ್ತರ ಹತ್ಯೆಗೀಡಾದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಿಠಾಪುರದಲ್ಲಿ ನಡೆದಿದೆ. 

ಟಿಡಿಪಿಯ ಭಾಸ್ಕರ್​ ರೆಡ್ಡಿ, ವೈಎಸ್​​ಆರ್​​​ಸಿಪಿಯ ಪುಲ್ಲಾರೆಡ್ಡಿ ಹತ್ಯೆಯಾದವರು. ಮತಗಟ್ಟೆಯ ಬಳಿ ಗಲಭೆ ನಡೆದಿದ್ದು. ಮಚ್ಚು-ಲಾಂಗುಗಳಿಂದ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಭಾಸ್ಕರ್​ ರೆಡ್ಡಿ, ಪುಲ್ಲಾರೆಡ್ಡಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES