Thursday, March 28, 2024

ಸಮಲತಾ ಅವರನ್ನು ಜನ ನಂಬುವುದಿಲ್ಲ : ಸಿಎಂ ಕುಮಾರಸ್ವಾಮಿ

ಮೈಸೂರು : ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ‘ಸುಮಲತಾ ಚುನಾವಣೆ ಹೊಸ್ತಿಲಲ್ಲಿ ಕೃತಕ ಭಾವನೆ ಮೂಡಿಸಲು ಹೊರಟಿದ್ದಾರೆ. ಜನ ಸುಮಲತಾ ಅವರನ್ನ ನಂಬುವುದಿಲ್ಲ. ಸುಮಲತಾ ಎಮೋಷನಲ್​ ಆಗಿ ಮಾತಾಡುತ್ತಾರೆ. ಅವರಿಗಿಂತ ಜಾಸ್ತಿ ಎಮೋಷನಲ್​ ಆಗಿ ಮಾತಾಡಲು ನಮಗೂ ಬರುತ್ತೆ. ಮಂಡ್ಯದ ಜನಕ್ಕೆ ಯಾರು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಕಣ್ಣೀರು ಹಾಕಿದ್ದ ಮಾತ್ರಕ್ಕೆ ಮಂಡ್ಯದ ಜನ ಕರಗಿ ಹೋಗಲ್ಲ’ ಎಂದರು.

RELATED ARTICLES

Related Articles

TRENDING ARTICLES