Friday, April 26, 2024

ಬಿಜೆಪಿ ಪಕ್ಷವನ್ನು ಹುಟ್ಟಿಸಿದ್ದೇ ಕಾಂಗ್ರೆಸ್​​ – ಇವೆರಡೂ ಪಕ್ಷಗಳಿಂದ ಪ್ರಜಾಪ್ರಭುತ್ವ ಉಳಿಸೋಕಾಗಲ್ಲ’..!

ಚಾಮರಾಜನಗರ: ಬಿಜೆಪಿ ಪಕ್ಷವನ್ನು ಹುಟ್ಟಿಸಿದ್ದೇ ಕಾಂಗ್ರೆಸ್​​. ಕಾಂಗ್ರೆಸ್, ಬಿಜೆಪಿಯಿಂದ ಪ್ರಜಾಪ್ರಭುತ್ವ ಉಳಿಸೋಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು ಬಿಎಸ್​ಪಿಯಿಂದ ಮಾತ್ರ ಸಾಧ್ಯ. ಬಿಎಸ್​​​ಪಿಯನ್ನು ಹುಟ್ಟಿಸಿದ್ದು ಬುದ್ಧ, ಬಸವ, ಅಂಬೇಡ್ಕರ್. ಮಾಯಾವತಿ ಪ್ರಧಾನಿಯಾದ್ರೆ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ​​ ಅಂತ ಶಾಸಕ ಎನ್​.ಮಹೇಶ್ ಚಾಮರಾಜನಗರದಲ್ಲಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಡೇಟ್​ ಎನೌನ್ಸ್​ ಆದ ಹಿನ್ನೆಲೆ ಟಿಕೆಟ್ ಹಂಚಿಕೆಯಲ್ಲೂ ಪೈಪೋಟಿ ಆರಂಭವಾಗಿದೆ.

RELATED ARTICLES

Related Articles

TRENDING ARTICLES