Thursday, March 28, 2024

ಈ ಬಾರಿ ಮತ್ತೆ ಕನ್ನಡಿಗರೊಬ್ಬರು ಪಿಎಂ ಆಗ್ತಾರೆ ಅಂತ ಭವಿಷ್ಯ ನುಡಿದ್ರು ಸಿಎಂ..!

ಬೆಂಗಳೂರು : ಈ ಬಾರಿ ಮತ್ತೆ ಕನ್ನಡಿಗರೊಬ್ಬರು ಪ್ರಧಾನಿ ಆಗ್ತಾರೆ ಅಂತ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಮಿತ್ರ ಪಕ್ಷಗಳು ಒಟ್ಟಿಗೇ ಸೇರಿ 20-22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ. ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿ ಆಗಲಿದ್ದಾರೆ. ದೇಶದಲ್ಲಿ ಏನ್ ಬೇಕಾದ್ರೂ ಆಗಬಹುದು. ಚುನಾವಣೆ ನಂತರ ಎಲ್ಲವೂ ಗೊತ್ತಾಗಲಿದೆ’ ಅಂದರು. ಹಾಗೆಯೇ ಶಿವರಾತ್ರಿ ಬಳಿಕ ಜೆಡಿಎಸ್​ ಸಚಿವ ಸಂಪುಟ ವಿಸ್ತರಣೆ ವಿಚಾರ ಬರೀ ವದಂತಿ ಎಂದರು.

RELATED ARTICLES

Related Articles

TRENDING ARTICLES