ಬೆಂಗಳೂರು : ಜಂಟಿ ಅಧಿವೇಶನಕ್ಕೆ ಹಲವು ಶಾಸಕರು ಗೈರಾಗಿದ್ದಾರೆ. ಮೈತ್ರಿಯ ಎಂ.ಕೃಷ್ಣಪ್ಪ (ಕಾಂಗ್ರೆಸ್), ಬಿ.ಸಿ.ಪಾಟೀಲ್ ( ಕಾಂಗ್ರೆಸ್ ), ರಮೇಶ್ ಜಾರಕಿಹೊಳಿ (ಕಾಂಗ್ರೆಸ್), ಉಮೇಶ್ ಜಾಧವ್ ( ಕಾಂಗ್ರೆಸ್), ಮಹೇಶ್ ಕುಮಟಳ್ಳಿ (ಕಾಂಗ್ರೆಸ್ ), ಜೆ.ಎನ್.ಗಣೇಶ್ (ಕಾಂಗ್ರೆಸ್), ಬಿ.ನಾಗೇಂದ್ರ (ಕಾಂಗ್ರೆಸ್), ರಾಮಲಿಂಗ ರೆಡ್ಡಿ(ಕಾಂಗ್ರೆಸ್) ಸೌಮ್ಯ ರೆಡ್ಡಿ (ಕಾಂಗ್ರೆಸ್), ಡಾ.ಸುಧಾಕರ್ (ಕಾಂಗ್ರೆಸ್) ,ಕೆ.ಸಿ.ನಾರಾಯಣ ಗೌಡ (ಜೆಡಿಎಸ್) , ಎಚ್.ನಾಗೇಶ್ (ಪಕ್ಷೇತರ), ಆರ್.ಶಂಕರ್ ( ಪಕ್ಷೇತರ) ಮತ್ತು ಬಿಜೆಪಿಯ ಅರವಿಂದ ಲಿಂಬಾವಳಿ, ಡಾ.ಅಶ್ವಥ್ ನಾರಾಯಣ್, ಬಾಲಚಂದ್ರ ಜಾರಕಿಹೊಳಿ, ಕೆ.ಕರುಣಾಕರ ರೆಡ್ಡಿ ಅಧೀವೇಶನಕ್ಕೆ ಹಾಜರಾಗಿಲ್ಲ.