Monday, September 25, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeರಾಜಕೀಯಮಗನ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರೋ ನೀವೆಂಥಾ ಮಣ್ಣಿನ ಮಗ? : ಸಿಎಂ ವಿರುದ್ಧ ಬಿಜೆಪಿ...

ಮಗನ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರೋ ನೀವೆಂಥಾ ಮಣ್ಣಿನ ಮಗ? : ಸಿಎಂ ವಿರುದ್ಧ ಬಿಜೆಪಿ ಗರಂ

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ಕಾರ್ಯವೈಖರಿಯನ್ನು ಬಿಜೆಪಿ ಪ್ರಶ್ನಿಸಿದೆ. ರಾಜ್ಯದಲ್ಲಿ 377 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಷ್ಟ ಇದೆ. ಆದರೆ, ನೀವು ಮಗನ ಸಿನಿಮಾ ಪ್ರಚಾರದಲ್ಲಿ ಸಮಯ ಕಳೆಯುತ್ತಿದ್ದೀರಿ. ನೀವೆಂಥಾ ಮಣ್ಣಿನ ಮಗ? ಬರದ ಸಮಸ್ಯೆ, ರೈತರ ಸಂಕಷ್ಟಗಳತ್ತ ಗಮನಹರಿಸಿ ಎಂದು ಬಿಜೆಪಿ ಕುಮಾರಸ್ವಾಮಿ ಅವರ ವಿರುದ್ಧ ಟ್ವೀಟ್​ ಮೂಲಕ ಹರಿಹಾಯ್ದಿದೆ.

LEAVE A REPLY

Please enter your comment!
Please enter your name here

Most Popular

Recent Comments