ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಅಂಬರೀಶ್’ ಒಳ್ಳೆಯ ವ್ಯಕ್ತಿ. ನನ್ನ ಒಳ್ಳೆಯ ಸ್ನೇಹಿತ. ನಾನು ನನ್ನ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಅಂತ ಹೇಳಿದ್ದಾರೆ.
”ಅದ್ಭುತ ಮನುಷ್ಯ … ನನ್ನ ಆತ್ಮೀಯ ಸ್ನೇಹಿತ … ನಾನು ಇಂದು ನಿನ್ನನ್ನು ಕಳೆದುಕೊಂಡೆ ಮತ್ತು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ” ಅಂತ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
A wonderful human being … my best friend … I have lost you today and will miss you … Rest In Peace #Ambrish
— Rajinikanth (@rajinikanth) November 24, 2018