Thursday, March 28, 2024

ಎಣ್ಣೆ ಬೇಕು ಎಣ್ಣೆ : ಜಿಲ್ಲಾಧಿಕಾರಿ ಕಚೇರಿ ಎದುರು ಮದ್ಯಪ್ರಿಯರ ಪ್ರತಿಭಟನೆ..!

ಧಾರವಾಡ : ಮದ್ಯದಂಗಡಿ ಬೇಕೇ ಬೇಕು ಅಂತ ಮದ್ಯಪ್ರಿಯರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಹೆಬ್ಬಳ್ಳಿ ಅನ್ನೋ ಗ್ರಾಮ ಕುಡುಕರು ಹೀಗೆ ಡಿ.ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದವ್ರು.
ಗ್ರಾಮದಲ್ಲಿ ಮದ್ಯದಂಗಡಿ ಬಂದ್ ಮಾಡುವಂತೆ ಒತ್ತಾಯಿಸಿ ನೂರಾರು ಜನರು ಪ್ರತಿಭಟನೆ ಮಾಡಿದ್ರು. ಇದನ್ನು ವಿರೋಧಿಸಿ ಮದ್ಯ ಪ್ರಿಯರು ಪ್ರತಿಭಟನೆ ಮಾಡಿದ್ದಾರೆ. ಮದ್ಯದಂಗಡಿ ಪರ ಕುಡುರು ಪ್ರೊಟೆಸ್ಟ್ ಮಾಡಿದ್ದು, ಯಾವ್ದೇ ಕಾರಣಕ್ಕೂ ಬಾರ್ ಬಂದ್ ಮಾಡಬಾರದು. ಬಂದ್ ಮಾಡುವುದಾದರೆ ದೇಶಾದ್ಯಂತ ಬಂದ್ ಮಾಡಲಿ ಅಂತ ಕುಡುಕರು ಒತ್ತಾಯಿಸಿದ್ದಾರೆ.

https://www.facebook.com/powertvnews/videos/177017479917695/?eid=ARBbdWjoT372ZuaKWek9HTfTDyW7YHopoO6tSyiaZ1w7zNSXzDpMQuY2Ep97xsQRhbOCfT1qfj8zncGE

RELATED ARTICLES

Related Articles

TRENDING ARTICLES