Thursday, April 18, 2024

ಸಾವಿನಲ್ಲೂ ವಿಕೃತಿ ಮೆರೆದ ‘Mangalore Muslims’ ಪೇಜ್..!

ಕೆಲವರು ಹಾಗೇ.. ಅವರಿಗೆ ಇನ್ನೊಬ್ಬರ ನೋವು, ಅಳು, ದುಃಖ, ಕಷ್ಟ ಯಾವ್ದೂ ಅರ್ಥವಾಗಲ್ಲ. ಇವತ್ತು ಕೇಂದ್ರ ಸಚಿವ ಅನಂತ ಕುಮಾರ್ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ. ಇಡೀ ದೇಶವೇ ದುಃಖಿಸುತ್ತಿದೆ. ಪಕ್ಷ ಬೇಧ ಮರೆತು, ರಾಜಕೀಯ, ರಾಜಕಾರಣ ಮರೆತು ಕಂಬನಿ ಮಿಡಿಯುತ್ತಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಕುಟುಂಬ ಬಹಳಾ ನೋವಿನಲ್ಲಿದೆ.
ಇಡೀ ದೇಶವೇ ಕಣ್ಣೀರು ಹಾಕುತ್ತಿದ್ದರೆ, ಕೆಲವರು ಸಾವಿನಲ್ಲೂ ವಿಕೃತಿ ಮೆರೆದಿದ್ದಾರೆ. ಮಂಗಳೂರು ಮಂಗಳೂರು ಮುಸ್ಲೀಮ್ಸ್ ಅನ್ನೋ ಫೇಸ್ ಬುಕ್ ಪೇಜ್ ನಲ್ಲಿ ವಿಕೃತಿ ಮೆರೆದು ಪೋಸ್ಟ್ ವೊಂದನ್ನು ಹಾಕಿದ್ದಾರೆ.


”ಜಾತಿ ರಾಜಕಾರಣ ಕುತಂತ್ರಿ ಬಾರ್ ಹ್ಮಣ ಅನಂತ್ ಕುಮಾರ್ ಮೇಲೆ ಹೋಗಿಯೂ ಜಾತಿ ವಿಷ ಬಿತ್ತ ಬೇಡ. ಜಾತಿ ಜಾತಿ ಅನ್ನುತ್ತಲೇ ಹೊಗೆ ಹಾಕಿಕೊಂಡ ಕೋಮುವಾದಿ ಅನಂತ ಕುಮಾರ್, ದೇಶ ಹಾಳು ಮಾಡಲು ಇನ್ನೊಮ್ಮೆ ಹುಟ್ಟಿ ಬರ್ಬೇಡ” ಅಂತ ಪೋಸ್ಟ್ ಮಾಡಿ ತಮ್ಮ ಕೆಟ್ಟ ಮನಸ್ಥಿತಿ ಬೆತ್ತಲೆ ಮಾಡ್ಕೊಂಡಿದ್ದಾರೆ.

ಅನಂತ ಕುಮಾರ್ ಹುಟ್ಟೂರಲ್ಲಿ ನೀರವ ಮೌನ..!

ಅನಂತ ಕುಮಾರ್ ಅಗಲಿಕೆಗೆ ಕಣ್ಣೀರಿಟ್ಟ ಜೋಷಿ

ಅನಂತ ಕುಮಾರ್ ನಿಧನಕ್ಕೆ ಕಾಂಗ್ರೆಸ್ ನಾಯಕರ ಸಂತಾಪ

ಹೃದಯ ಭಾರವಾಗಿದೆ : ಅನಂತ ಕುಮಾರ್ ನಿಧನಕ್ಕೆ ಡಿವಿಎಸ್ ಸಂತಾಪ

ರಾಜ್ಯದಲ್ಲಿ ಬಿಜೆಪಿ ಕಟ್ಟಲು ಅನಂತ ಕುಮಾರ್ ಕೊಡುಗೆ ಅಪಾರ : ಬಿಎಸ್ ವೈ

ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಪ್ರಧಾನಿ

ಯಾವ್ದೇ ಸರ್ಕಾರವಿದ್ದರೂ ರಾಜ್ಯವನ್ನು ಸಮರ್ಥಿಸಿಕೊಳ್ತಿದ್ರು ಅನಂತ್ ಕುಮಾರ್

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ರಾಜಕಾರಣ ಮೀರಿದ ಸ್ನೇಹ ನಮ್ಮದು : ಸಿಎಂ

ಕೇಂದ್ರ ಸಚಿವ ಅನಂತ್ ಕುಮಾರ್ ಇನ್ನಿಲ್ಲ

RELATED ARTICLES

Related Articles

TRENDING ARTICLES